"ಶೋಷಿತ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಜಾತಿಗಣತಿ ಅಗತ್ಯ"► "ಜಾತಿಗಣತಿ ನಾನೇ ಮಾಡಿಸಿದ್ದೆ, ನಾನೇ ತಗೊಂಡಿಲ್ಲ ಅಂತಾರೆ"► ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ#varthabharati #siddaramaiah